NewzDailyNewzDaily
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Reading: ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
Share
Font ResizerAa
NewzDailyNewzDaily
Font ResizerAa
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
Search
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Follow US
Copyright © 2014-2023 Ruby Theme Ltd. All Rights Reserved.

ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ

Last updated: May 15, 2025
0 Min Read
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!
SHARE
Review Overview

ದೆಹಲಿಯ ಛತ್ತರ್‌ಪುರ ಮೆಟ್ರೋ ನಿಲ್ದಾಣದ ಬಳಿ ಬುಧವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಸ್ಕಾರ್ಪಿಯೋ ಕಾರಿನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ 10 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಯಿತೆಂದು ಹೇಳಲಾಗಿದ್ದು, ಈ ಘಟನೆಯು ಕೋಲಾಹಲ ಸೃಷ್ಟಿಸಿದೆ. ಘಟನೆ ನಡೆದ ಕೂಡಲೇ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ವೈಯಕ್ತಿಕ ದ್ವೇಷದಿಂದ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಕ್ರೈಂ ಟೀಮ್ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

Review Overview
Share This Article
Facebook Whatsapp Whatsapp Telegram Copy Link Print
Previous Article ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
Next Article IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Leave a Comment Leave a Comment

Leave a Reply Cancel reply

Your email address will not be published. Required fields are marked *

Most Popular
ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
NewzDailyNewzDaily
Follow US
Newzdaily 2025 All Rights Reserved
  • Privacy Policy
  • Terms And Conditions
  • Contact
Welcome Back!

Sign in to your account

Username or Email Address
Password

Lost your password?