NewzDailyNewzDaily
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Reading: ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
Share
Font ResizerAa
NewzDailyNewzDaily
Font ResizerAa
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
Search
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Follow US
Copyright © 2014-2023 Ruby Theme Ltd. All Rights Reserved.

ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!

Last updated: May 18, 2025
1 Min Read
SHARE

ರಾಜ್ಯ ಸರ್ಕಾರದ ಮಹತ್ವದ “ಯಶಸ್ವಿನಿ ಆರೋಗ್ಯ ವಿಮಾ ಯೋಜನೆ” ಸಹಕಾರಿ ಸಂಘದ ಬಡ ಮತ್ತು ಮಧ್ಯಮ ವರ್ಗದ ಸದಸ್ಯರಿಗೆ ಕೇವಲ 500 ರೂ. ಪಾವತಿಸಿ ವರ್ಷಕ್ಕೆ 5 ಲಕ್ಷ ರೂ. ವರೆಗಿನ ಚಿಕಿತ್ಸೆ ಒದಗಿಸುತ್ತಿದೆ. ಖಾಸಗಿ ಹೈಟೆಕ್ ಆಸ್ಪತ್ರೆಗಳಲ್ಲಿ ಹೃದಯ, ಕಣ್ಣು, ಮೂಳೆ, ಹೆರಿಗೆ ಸೇರಿದಂತೆ 2,128 ವಿವಿಧ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, 700ಕ್ಕೂ ಹೆಚ್ಚು ಆಸ್ಪತ್ರೆಗಳು ಈ ಯೋಜನೆಗೆ ಸೇರ್ಪಡೆಗೊಂಡಿವೆ.

ಈ ಯೋಜನೆಯಲ್ಲಿ ಈಗಾಗಲೇ 38 ಲಕ್ಷ ಜನರು ನೋಂದಾಯಿತರಾಗಿದ್ದಾರೆ. 2023-24ರಲ್ಲಿ 41.51 ಲಕ್ಷ ಸದಸ್ಯರು ಸೇರಿಕೊಂಡಿದ್ದರೆ, 2022-23ರಲ್ಲಿ 48.24 ಲಕ್ಷ ಜನರು ಭಾಗವಹಿಸಿದ್ದರು. ಇತ್ತಿಚೆಗೆ 587 ಆಸ್ಪತ್ರೆಗಳಿಗೆ 63.40 ಕೋಟಿ ರೂ. ಪಾವತಿಸಲಾಗಿದೆ.

ಗ್ರಾಮೀಣ ಸದಸ್ಯರಿಗೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 100 ರೂ., ನಗರದಲ್ಲಿ 200 ರೂ. ಪಾವತಿಸಿ ಯೋಜನೆಗೆ ಸೇರ್ಪಡೆ ಸಾಧ್ಯ. ವರ್ಷದಲ್ಲಿ ಮೇ-ಜೂನ್ ತಿಂಗಳಿನಲ್ಲಿ ಯೋಜನೆಯ ನವೀಕರಣ ಅಗತ್ಯವಿದೆ. ಸರಕಾರಿ ನೌಕರರು ಹಾಗೂ ತಿಂಗಳಿಗೆ 30 ಸಾವಿರ ರೂ.ಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಆಶಯದೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ.

Share This Article
Facebook Whatsapp Whatsapp Telegram Copy Link Print
Previous Article IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Next Article ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
Leave a Comment Leave a Comment

Leave a Reply Cancel reply

Your email address will not be published. Required fields are marked *

Most Popular
ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
NewzDailyNewzDaily
Follow US
Newzdaily 2025 All Rights Reserved
  • Privacy Policy
  • Terms And Conditions
  • Contact
Welcome Back!

Sign in to your account

Username or Email Address
Password

Lost your password?