NewzDailyNewzDaily
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Reading: ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
Share
Font ResizerAa
NewzDailyNewzDaily
Font ResizerAa
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
Search
  • ಸ್ಥಳೀಯ ಸುದ್ದಿ
  • ಆರ್ಥಿಕ ಸುದ್ದಿ
  • ರಾಜಕೀಯ
  • ತಂತ್ರಜ್ಞಾನ
  • ಆರೋಗ್ಯ
  • ಶಿಕ್ಷಣ
    • ಉದ್ಯೋಗ
    • ಅಪರಾಧ ಸುದ್ದಿ
    • ಕ್ರೀಡೆ
    • ಮನರಂಜನೆ
    • ವಾತಾವರಣ
Follow US
Copyright © 2014-2023 Ruby Theme Ltd. All Rights Reserved.

ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ

Last updated: May 14, 2025
1 Min Read
SHARE

ಕಾಣಿಯೂರು: ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರ ಮೊದಲ ಉರೂಸ್ ಮುಬಾರಕ್ ಜೂನ್ 26-29ರಂದು ನಡೆಯಲಿದೆ
ಕಾಣಿಯೂರು: ದಕ್ಷಿಣ ಕನ್ನಡದ ಸಂಯುಕ್ತ ಖಾಝಿ ಹಾಗೂ ಕೇಂದ್ರ ಮುಶಾವರ

ಸದಸ್ಯರಾಗಿದ್ದ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಒಂದನೇ ಉರೂಸ್ ಮುಬಾರಕ್ ಕಾರ್ಯಕ್ರಮ ಜೂನ್ 26, 27, 28 ಮತ್ತು 29ರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಪ್ರಯುಕ್ತ ಸ್ವಾಗತ ಸಮಿತಿ ರಚಿಸಲಾಗಿದೆ.
ಈ ಮಹತ್ವಪೂರ್ಣ ಧಾರ್ಮಿಕ ಕಾರ್ಯಕ್ರಮವು ಕೂರತ್ ತಂಙಳ್ ದರ್ಗಾ ಪ್ರದೇಶದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಙಳರ ಸುಪುತ್ರರಾದ ಸಯ್ಯದ್ ಅಬ್ದುರ್ರಹ್ಮಾನ್ ಮಶ್ಹೂದ್ ತಂಙಳ್ ವಹಿಸಿದರು. ಈ ವೇಳೆ ಅಸ್ಸಯ್ಯದ್ ಸಾದಾತ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನೌಫಲ್ ಸಖಾಫಿ ಕಳಸ ಅವರು ಮುಖ್ಯ ಪ್ರಭಾಷಣ ಮಾಡಿ ಉರೂಸ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡವರು:
ಯೇನೆಪೋಯಾ ಯುನಿವರ್ಸಿಟಿ ಅಧ್ಯಕ್ಷ ವೈ. ಮುಹಮ್ಮದ್ ಕುಂಜಿ ಹಾಜಿ
ಯು ಟಿ ಇಫ್ತಿಕಾರ್
ವಳವೂರು ಸಅದಿ
ಜಿ ಎಂ ಉಸ್ತಾದ್
ಕೆ ಎಂ ಸಿದ್ದೀಕ್ ಮೋಂಟುಗೋಳಿ
ಗುಲಾಮ್ ಅಹ್ಮದ್ ಹಾಜಿ
ರಜಬ್ ಸಾಹಿಬ್ ಸುಫ್ಯಾನ್ ಸಖಾಫಿ
ಬಿ ಎಸ್ ಮುಹಮ್ಮದ್ ಫೈಝಿ
ಖೈರುಲ್ಲಾಹ್
ರಫೀಕ್ ಅಮಾನಿ ಕಣ್ಣೂರು
ಅಬೂಬಕರ್ ಕೂರತ್
ಇವರು ಎಲ್ಲರೂ ತಂಙಳ್ ರವರ ಉರೂಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Share This Article
Facebook Whatsapp Whatsapp Telegram Copy Link Print
Next Article ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
Leave a Comment Leave a Comment

Leave a Reply Cancel reply

Your email address will not be published. Required fields are marked *

Most Popular
ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
ಯಶಸ್ವಿನಿ ಯೋಜನೆ: 500 ರೂ.ಗೆ 5 ಲಕ್ಷದ ಚಿಕಿತ್ಸೆ!
IDBI ನೇಮಕಾತಿ 2025: 676 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಪರಿಚಿತರಿಂದ ನಡು ರಸ್ತೆಯಲ್ಲಿ ಗುಂಡು ಹಾರಾಟ – ದೆಹಲಿಯಲ್ಲಿ ಗಂಭೀರ ಪ್ರಕರಣ
ಕೂರತ್ ತಂಙಳ್ ಉರೂಸ್: ಸ್ವಾಗತ ಸಮಿತಿ ರಚನೆ
NewzDailyNewzDaily
Follow US
Newzdaily 2025 All Rights Reserved
  • Privacy Policy
  • Terms And Conditions
  • Contact
Welcome Back!

Sign in to your account

Username or Email Address
Password

Lost your password?